ಅಮರಾಜಾ ನದಿಯು ಕಲಬುರಗಿ ಜಿಲ್ಲೆ, ಕರ್ನಾಟಕ, ಭಾರತ ಹರಿಯುತ್ತದೆ ಸುಮಾರು 50-60 ಕಿಲೋಮೀಟರ್ ಹರಿದು ಮತ್ತು ಭೀಮ ನದಿಯಲ್ಲಿ ವಿಲೀನಗೊಂಡು ಸಂಗಮ ಕ್ಷೇತ್ರ ಗಾಣಗಾಪುರ ಗ್ರಾಮ ಗುಲ್ಬರ್ಗಾ ಜಿಲ್ಲೆಯಲ್ಲಿ ಭೀಮ ಮತ್ತು ಅಮರಾಜಾ ನದಿಗಳ ಸಂಗಮವಾಗುತ್ತದೆ . ವಿಶೇಷವಾಗಿ ಪವಿತ್ರ ನೀರಿನ ಈ ನದಿಗಳು, ತಮ್ಮ ಸಂಗಮ ದ್ಯೆವಿಕ ಎಂದು ಪರಿಗಣಿಸಲಾಗುತ್ತದೆ. ಯಾರು ಇಲ್ಲಿ ಸ್ನಾನಮಾಡುತ್ತಾರೋ ಅವರಿಗೆ ತಮ್ಮ ಪಾಪಗಳ ಮುಕ್ತಗೊಳಿಸಲಾಗುತ್ತದೆ ಮತ್ತು ತಮ್ಮ ಇಚ್ಛೆ ಪ್ರಾಪ್ತವಗುತ್ತದೆ ಎಂಬ ನಂಬಿಕೆ ಇದೆ. ಇಲ್ಲಿ ಶ್ರೀ ಮಂಜುನಾಥ ಸರಸ್ವತಿ ಸ್ವಾಮಿ ( ದತ್ತಾತ್ರೇಯ ಎರಡನೇ ಅವತಾರ) ದೇವಸ್ಥಾನ ಇದೆ. == ಉಲ್ಲೇಖಗಳು ==